ಚೆನ್ನೈ ನಟ ರಜನಿಕಾಂತ್ ಅವರು ರಾಜಕೀಯ ಪ್ರವೇಶದ ಸಂಬಂಧ ತಿಳಿಸಿದ ಒಂದೇ ಗಂಟೆಯಲ್ಲಿ ರಾಜಕೀಯಕ್ಕೆ ಎಂದಿಗೂ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಜಿನಿ ಮಕ್ಕಳ್ಮ ಮೇ೦ ದ್ರ೦ ವಿಸರ್ಜಿಸಲಾಗುವುದು ಎಂದು ತಿಳಿಸಿದರು ಇನ್ನು ಮುಂದೆ ರಜಿನಿಕಾಂತ ರಾಶಿಗಳು ನರ್ಕ್ ಪಾಣಿ ಮಂದರಂ ಫ್ಯಾನ್ಸ್ ಕ್ಲಬ್ ಬಾಗಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ ವಿವಿಧ ಸಮಸ್ಯೆಗಳಿಂದ ಪಕ್ಷವನ್ನು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿರುವ ರಜನಿಕಾಂತ್ ಮುಂದೆ ಭವಿಷ್ಯದಲ್ಲಿ ಕೂಡ ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಚಿತ್ರ ಕೃಪೆ ಕನ್ನಡಪ್ರಭ