ಬೆಂಗಳೂರು-ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಕುಂಭಾಭಿಷೇಕ

556
Share

ಬೆಂಗಳೂರು-ನಗರದ ಗಿರಿನಗರದಲ್ಲಿರುವ ಅವಧೂತ ದತ್ತ ಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ಧಿ ಆಂಜನೇಯ ಪ್ರತಿಷ್ಠಾಪನ ಕುಂಭಾಭಿಷೇಕ ಕಾರ್ಯಕ್ರಮವನ್ನು ಅವಧೂತ ದತ್ತ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಇಂದು ನೆರವೇರಿಸಿದರು. ಈ ಸಂದರ್ಭದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಕಾರ್ಯಸಿದ್ಧಿ ಆಂಜನೇಯನ ಆಂಜನೇಯನ ಬಳಿ ಬಂದವರಿಗೆ ಜಯವಾಗಲಿ ಅಭಿವೃದ್ಧಿಗೆ , ಅಭಿವೃದ್ಧಿಗೆ ಜಯವಾಗಲಿ, ಜ್ಞಾನ ಸಂಪತ್ತಿಗೆ ಜಯವಾಗಲಿ,ಭಕ್ತರ ಇಷ್ಟಾರ್ಥಕ್ಕೆ ಜಯವಾಗಲಿ ಎಂದು ನೆರದಿದ್ದ ಭಕ್ತಾದಿಗಳಿಂದ ಆಂಜನೇಯನ ಭಕ್ತರ ಇಷ್ಟಾರ್ಥಕ್ಕೆ  ಕೂಗಿಸಿದರು


Share