ಮೈಸೂರಿಂದ ಇ0ದು ಸಂಜೆ-ಶ್ರೀಸನ್ನಿಧಿ ಇವರಿಂದ ಭರತನಾಟ್ಯ

50
Share

 

 

*ಶ್ರೀಸನ್ನಿಧಿ ಇವರಿಂದ ಭರತನಾಟ್ಯ*

ಮೈಸೂರು: ಪರಮಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳರವರ 36ನೇ ಚಾತುರ್ಮಾಸದ ಪ್ರಯುಕ್ತ ಕಾರ್ಯಕ್ರಮ
ವನ್ನು ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣದಾಮದಲ್ಲಿ ಆಗಸ್ಟ್ 29 ಮಂಗಳವಾರ ದಂದು ಸಂಜೆ 7 ಗಂಟೆಗೆ ಶ್ರೀಸನ್ನಿಧಿ ಇವರಿಂದ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಹೆಚ್ಚಿನ ಭಕ್ತಾದಿಗಳು ಹಾಗೂ ಕಲಾಭಿಮಾನಿಗಳು ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದು ಎಂದು ಚಾತುರ್ಮಾಸ ಸಮಿತಿಯ ಕಾರ್ಯಧ್ಯಕ್ಷರಾದ ರವಿಶಾಸ್ತ್ರಿ ತಿಳಿಸಿದ್ದಾರೆ


Share