ಶ್ರೀ ಯದುವೀರ್ ಒಡೆಯರ್ ಅವರ ಇಂದಿನ ಕಾರ್ಯಕ್ರಮ

149
Share

 

ಭಾರತೀಯ ಜನತಾ ಪಾರ್ಟಿಯ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಮಾನ್ಯ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪ್ರವಾಸದ ವಿವರಗಳು

ದಿನಾಂಕ 29.03.2024 ಶುಕ್ರವಾರ

ಬೆಳಿಗ್ಗೆ 9 ಗಂಟೆಗೆ ಹೊಸಮಠ ಶ್ರೀ ಗಳ ಭೇಟಿ, ಮೈಸೂರು

ಬೆಳಿಗ್ಗೆ 10:30ಕ್ಕೆ ಆದಿಚುಂಚನಗಿರಿ ಶಾಖ ಮಠದ ಶ್ರೀ ಗಳ ಭೇಟಿ ,ಮೈಸೂರು

ಮಧ್ಯಾನ್ಹ 12:30ಕ್ಕೆ
ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪನವರ ಮನೆಗೆ ಭೇಟಿ,,ಮೈಸೂರು

ಮಧ್ಯಾಹ್ನ 2:30ಕ್ಕೆ
ಡಾ. ವಾಮನ್ ರಾವ್ ಬಾಪಟ್ ರವರ ಮನೆಗೆ ಭೇಟಿ ,ಮೈಸೂರು

ಸಂಜೆ 5 ಗಂಟೆಗೆ ರಾಮಮಂದಿರ ಭೇಟಿ,ಮೈಸೂರು

ಸಂಜೆ 5:30ಕ್ಕೆ ಯುವ ಮೋರ್ಚಾದ ಸಮಾವೇಶ
ಶ್ರೀ ಬಂದಂತಮ್ಮ ಕಾಳಮ್ಮ ಸಮುದಾಯ ಭವನ ,ಮೈಸೂರು

ರಾತ್ರಿ 8.30 ಕ್ಕೆ ಪಕ್ಷದ ಪ್ರಮುಖರೊಂದಿಗೆ ಮೀಟಿಂಗ್ – ಪಕ್ಷದ ಕಚೇರಿಯಲ್ಲಿ


Share