ಭಾರತೀಯ ಜನತಾ ಪಾರ್ಟಿಯ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಮಾನ್ಯ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪ್ರವಾಸದ ವಿವರಗಳು
ದಿನಾಂಕ 29.03.2024 ಶುಕ್ರವಾರ
ಬೆಳಿಗ್ಗೆ 9 ಗಂಟೆಗೆ ಹೊಸಮಠ ಶ್ರೀ ಗಳ ಭೇಟಿ, ಮೈಸೂರು
ಬೆಳಿಗ್ಗೆ 10:30ಕ್ಕೆ ಆದಿಚುಂಚನಗಿರಿ ಶಾಖ ಮಠದ ಶ್ರೀ ಗಳ ಭೇಟಿ ,ಮೈಸೂರು
ಮಧ್ಯಾನ್ಹ 12:30ಕ್ಕೆ
ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪನವರ ಮನೆಗೆ ಭೇಟಿ,,ಮೈಸೂರು
ಮಧ್ಯಾಹ್ನ 2:30ಕ್ಕೆ
ಡಾ. ವಾಮನ್ ರಾವ್ ಬಾಪಟ್ ರವರ ಮನೆಗೆ ಭೇಟಿ ,ಮೈಸೂರು
ಸಂಜೆ 5 ಗಂಟೆಗೆ ರಾಮಮಂದಿರ ಭೇಟಿ,ಮೈಸೂರು
ಸಂಜೆ 5:30ಕ್ಕೆ ಯುವ ಮೋರ್ಚಾದ ಸಮಾವೇಶ
ಶ್ರೀ ಬಂದಂತಮ್ಮ ಕಾಳಮ್ಮ ಸಮುದಾಯ ಭವನ ,ಮೈಸೂರು
ರಾತ್ರಿ 8.30 ಕ್ಕೆ ಪಕ್ಷದ ಪ್ರಮುಖರೊಂದಿಗೆ ಮೀಟಿಂಗ್ – ಪಕ್ಷದ ಕಚೇರಿಯಲ್ಲಿ