MP Thoughtssookthi ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ By Mysore Pathrike - June 25, 2022 217 Share WhatsApp Facebook Twitter Google+ Pinterest Linkedin Email Telegram Shareಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ : ನಿಮ್ಮ ಶ್ರೀಮಂತ ಸ್ನೇಹಿತನನ್ನು ನೋಡಿ ಅಸೂಯೆಪಡಬೇಡಿ ; ಮತ್ತು ನಿಮ್ಮ ಜೀವನ ಸಂಗಾತಿಯಿಂದ ಏನನ್ನೂ ಮರೆಮಾಡಬೇಡಿ; ಕರುಣೆಯಿಲ್ಲದ ಮೂರ್ಖನನ್ನು ಕರುಣಿಸಬೇಡ; ದೇವರ ಲೀಲೆಯು ಹಲವಾರು ವಿಧವಾಗಿದೆ – ಸಚ್ಚಿದಾನಂದ , ನಿಜವಾದ ಆನಂದ ಶಾಶ್ವತ . Share