ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಸುಪ್ತ ಪ್ರವೃತ್ತಿಗಳು ನಮ್ಮದೇ ಆದ ಕ್ರಿಯೆಗಳಿಂದ ಸೃಷ್ಟಿಯಾಗುತ್ತವೆ . ನಮ್ಮ ಸಂಸ್ಕಾರಗಳಿಗೆ ನಾವೇ ಕಾರಣರು. ನಮ್ಮ ಆಲೋಚನೆಗಳು, ಕ್ರಿಯೆಗಳು ಮತ್ತು ಭಾವನೆಗಳು ದೇಹಕ್ಕೆ ಮೀರಿದ್ದು. ಅದು ಮುಂದಿನ ಜನ್ಮದಲ್ಲಿ ಮನಸ್ಸನ್ನು ರೂಪಿಸುತ್ತದೆ. ಪ್ರತಿಯೊಬ್ಬರು ಸರಿಯಾದ ಸಂಸ್ಕಾರವನ್ನು ಪಡೆದುಕೊಳ್ಳಬೇಕು ಮತ್ತು ಸರಿಯಾದ ರೀತಿಯಲ್ಲಿ ಅದರಿಂದ ಮುಕ್ತರಾಗಬೇಕು.
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...