ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಸುಪ್ತ ಪ್ರವೃತ್ತಿಗಳು ನಮ್ಮದೇ ಆದ ಕ್ರಿಯೆಗಳಿಂದ ಸೃಷ್ಟಿಯಾಗುತ್ತವೆ . ನಮ್ಮ ಸಂಸ್ಕಾರಗಳಿಗೆ ನಾವೇ ಕಾರಣರು. ನಮ್ಮ ಆಲೋಚನೆಗಳು, ಕ್ರಿಯೆಗಳು ಮತ್ತು ಭಾವನೆಗಳು ದೇಹಕ್ಕೆ ಮೀರಿದ್ದು. ಅದು ಮುಂದಿನ ಜನ್ಮದಲ್ಲಿ ಮನಸ್ಸನ್ನು ರೂಪಿಸುತ್ತದೆ. ಪ್ರತಿಯೊಬ್ಬರು ಸರಿಯಾದ ಸಂಸ್ಕಾರವನ್ನು ಪಡೆದುಕೊಳ್ಳಬೇಕು ಮತ್ತು ಸರಿಯಾದ ರೀತಿಯಲ್ಲಿ ಅದರಿಂದ ಮುಕ್ತರಾಗಬೇಕು.
ಪ್ರಧಾನಿ ನರೇಂದ್ರ ಮೋದಿ : ಚಾಮರಾಜನಗರದ ಹಿರಿಯ ನಾಯಕ ಹಾಗೂ ಸಂಸದರಾದ ಶ್ರೀ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ. ಅವರು ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದರು, ಬಡವರು, ದೀನದಲಿತರು ಮತ್ತು...