ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಯಾವುದೇ ಕ್ಲಿಷ್ಟಕರವಾದ ಸಂದರ್ಭದಲ್ಲೂ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ಕಷ್ಟಗಳನ್ನು ಧೈರ್ಯದಿಂದ ಎದುರಿಸಬೇಕು. ದೇವರ ಮೇಲೆ ಒಬ್ಬರ ನಂಬಿಕೆ ಅಚಲವಾಗಿದ್ದರೆ ಅವನು ನಮ್ಮನ್ನು ಖಚಿತವಾಗಿ ಕಾಪಾಡುತ್ತಾನೆ.
ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶಿರ್ವಚನ ನೀಡುತ್ತ ಸತ್ಯನಾರಾಯಣ ವ್ರತ ಎಂದರೆ ಎಲ್ಲಿಲ್ಲದ ಉತ್ಸಾಹ ತರುತ್ತದೆ. ಧರ್ಮ ರೀತಿಯಲ್ಲಿ ನಡೆಯಲು ಶಕ್ತಿ, ಮಕ್ಕಳಿಗೆ ಉನ್ನತಿ ತೋರುವವನು, ವೃದ್ದಾಪ್ಯದಲ್ಲಿ ಸಂತೋಷ ನೀಡುವವನು...