ಪ್ರಾಪಂಚಿಕ ಅನುಭವಗಳನ್ನು ವೈರಾಗ್ಯ ಮನೋಭಾವದಿಂದ ಸ್ವೀಕರಿಸಿ ತನ್ನನ್ನು ತಾನು ಸಂಪೂರ್ಣವಾಗಿ ಭಗವಂತನಿಗೆ ಸಮರ್ಪಿಸುವುದರಿಂದ ಆನಂದ ಲಭಿಸುತ್ತದೆ. ಆನಂದವನ್ನು ಅನುಭವಿಸಬೇಕೇ ವಿನಃ ಅದನ್ನು ವಿವರಿಸಲು ಸಾದ್ಯವಿಲ್ಲ .
ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶಿರ್ವಚನ ನೀಡುತ್ತ ಸತ್ಯನಾರಾಯಣ ವ್ರತ ಎಂದರೆ ಎಲ್ಲಿಲ್ಲದ ಉತ್ಸಾಹ ತರುತ್ತದೆ. ಧರ್ಮ ರೀತಿಯಲ್ಲಿ ನಡೆಯಲು ಶಕ್ತಿ, ಮಕ್ಕಳಿಗೆ ಉನ್ನತಿ ತೋರುವವನು, ವೃದ್ದಾಪ್ಯದಲ್ಲಿ ಸಂತೋಷ ನೀಡುವವನು...