ಪ್ರಾಪಂಚಿಕ ಅನುಭವಗಳನ್ನು ವೈರಾಗ್ಯ ಮನೋಭಾವದಿಂದ ಸ್ವೀಕರಿಸಿ ತನ್ನನ್ನು ತಾನು ಸಂಪೂರ್ಣವಾಗಿ ಭಗವಂತನಿಗೆ ಸಮರ್ಪಿಸುವುದರಿಂದ ಆನಂದ ಲಭಿಸುತ್ತದೆ. ಆನಂದವನ್ನು ಅನುಭವಿಸಬೇಕೇ ವಿನಃ ಅದನ್ನು ವಿವರಿಸಲು ಸಾದ್ಯವಿಲ್ಲ .
ಬೆಂಗಳೂರು-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.