ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

213
Share

ಶ್ರೀ  ಗಣಪತಿ  ಸಚ್ಚಿದಾನಂದ  ಸ್ವಾಮೀಜಿ :

ಪ್ರಾಪಂಚಿಕ ಅನುಭವಗಳನ್ನು ವೈರಾಗ್ಯ ಮನೋಭಾವದಿಂದ ಸ್ವೀಕರಿಸಿ ತನ್ನನ್ನು ತಾನು ಸಂಪೂರ್ಣವಾಗಿ ಭಗವಂತನಿಗೆ ಸಮರ್ಪಿಸುವುದರಿಂದ ಆನಂದ ಲಭಿಸುತ್ತದೆ. ಆನಂದವನ್ನು ಅನುಭವಿಸಬೇಕೇ ವಿನಃ ಅದನ್ನು ವಿವರಿಸಲು ಸಾದ್ಯವಿಲ್ಲ .


Share