MP ದಸರ ವಿಶೇಷ ಅಡಿಗೆ ಮನೆ : ಮೂರನೆ ದಿನದ ದೇವಿ ನೈವೇದ್ಯ ವೀಕ್ಷಿಸಿ

293
Share

 

ಮೈಸೂರು ಪತ್ರಿಕೆ ದಸರ ವಿಶೇಷ ಅಡಿಗೆ ಮನೆ ಕಾರ್ಯಕ್ರಮಕ್ಕೆ ಸ್ವಾಗತ.
ನವರಾತ್ರಿಗಳಂದು ಪ್ರತಿ ಮನೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆಯಾ ದಿನ ದೇವಿಯನ್ನು ಆರಾಧಿಸುವುದು ವಾಡಿಕೆ. ಈ ಸಂದರ್ಭದಲ್ಲಿ ಯಾವ ದಿನ ಯಾವ ದೇವರಿಗೆ ಯಾವ ನೇವೇದ್ಯವನ್ನು ಅರ್ಪಿಸಿದರೆ ಒಳ್ಳೆಯದು, ಅದನ್ನು ಹೇಗೆ ತಯಾರಿ ಮಾಡಬೇಕು ಎಂದು ಶ್ರೀಮತಿ ಶೀಲಾ ಕಶ್ಯಪ್ ರವರು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ .
ನವರಾತ್ರಿಯ ತೃತೀಯ ದಿನವಾದ ನಾಳೆ ದುರ್ಗಿ ಲಕ್ಷ್ಮಿಯನ್ನು ಪೂಜಿಸಲಾಗುವುದು.
ಕೊಬ್ಬರಿ ಅನ್ನ ಅಮ್ಮನವರಿಗೆ ಪರಮಶ್ರೇಷ್ಠ.
ಅದನ್ನು ಹೇಗೆ ತಯಾರು ಮಾಡಿ ನೈವೇದ್ಯ ಅರ್ಪಣೆ ಮಾಡಬೇಕು ಎಂಬುದನ್ನು ತಿಳಿಯೋಣ .


Share