ಕಾರ್ಯಕರ್ತರ ಸಭೆಯಲ್ಲಿ.ಯದುವೀರ್ ಒಡೆಯರ್

113
Share

ಮೈಸೂರು-ಭಾರತೀಯ ಜನತಾ ಪಾರ್ಟಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ “ಬಿ.ಜೆ.ಪಿ ಅಭ್ಯರ್ಥಿ ಶ್ರೀ.ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್” ರವರು ಈ ದಿನ ಮೈಸೂರು ನಗರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ನಿವೇದಿತಾ ನಗರದಲ್ಲಿ “ಕಾರ್ಯಕರ್ತರ ಸಭೆ” ಯಲ್ಲಿ ಭಾಗವಹಿಸಿದ್ದರು


Share