ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

661
Share

ಧ್ಯಾನದ ಮೂಲಕ ಶಾಂತಿ

ಸಮಾಜದಲ್ಲಿ ಎಲ್ಲರೂ ಅವರ ಸ್ಥಾನಮಾನವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಶಾಂತಿ ಮತ್ತು ಸಂತೋಷಕ್ಕಾಗಿ ಹಂಬಲಿಸುತ್ತಾರೆ.ಆದರೆ ವಿಪರ್ಯಾಸ ಎಂದರೆ ಎಲ್ಲರೂ ಶಾಂತಿ ಮತ್ತು ಸಂತೋಷ ಸಿಗುವ ಸ್ಥಳ ಬಿಟ್ಟು ಎಲ್ಲೆಡೆ ಹುಡುಕುತ್ತಿದ್ದಾರೆ….. ಶ್ರೀ ಸ್ವಾಮೀಜಿ.

Share