ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

215
Share

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :

ಯಾವುದೇ ಕೆಲಸ ಮಾಡಬೇಕಾದರೂ ಅದರಲ್ಲಿ ಭಕ್ತಿ ಭಾವ ಇರಬೇಕು. ಹಾಗಾಗಿ ಯಾರು ಯಾವ ಕೆಲಸ ಮಾಡಬೇಕಾದರು ಅದು ಚಿಕ್ಕದು ದೊಡ್ಢದು ಎಂದು ಭಾವಿಸದೇ ಭಕ್ತಿ ಭಾವದಿಂದ ಆ ಕೆಲಸವನ್ನು ಮಾಡಿ ಆನಂದ ಅನುಭವಿಸಬೇಕು.


Share