ಯಾವುದೇ ಕೆಲಸ ಮಾಡಬೇಕಾದರೂ ಅದರಲ್ಲಿ ಭಕ್ತಿ ಭಾವ ಇರಬೇಕು. ಹಾಗಾಗಿ ಯಾರು ಯಾವ ಕೆಲಸ ಮಾಡಬೇಕಾದರು ಅದು ಚಿಕ್ಕದು ದೊಡ್ಢದು ಎಂದು ಭಾವಿಸದೇ ಭಕ್ತಿ ಭಾವದಿಂದ ಆ ಕೆಲಸವನ್ನು ಮಾಡಿ ಆನಂದ ಅನುಭವಿಸಬೇಕು.
*ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಪ್ರಕಟಣೆ*
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯದ ಆರೋಪಗಳ ಬಗ್ಗೆ ತನಿಖೆ ನಡೆಸಲು ರಚಿಸಲಾದ ವಿಶೇಷ ತನಿಖಾ ತಂಡ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತತನದಿಂದ ತನಿಖೆ ನಡೆಸಲಿದ್ದು, ಇದರಲ್ಲಿ...