ಮನುಷ್ಯ ಯಾವಾಗಲೂ ಅನಗತ್ಯವಾಗಿ ಹೆಚ್ಚು ಮಾತನಾಡಬಾರದು. ಆತನು ತುಂಬಾ ಅಗತ್ಯವಿರುವದನ್ನು ಮಾತ್ರ ಮಾತನಾಡಬೇಕು. ನಿಗದಿತ ಸಮಯದಲ್ಲಿ ಕಟ್ಟುನಿಟ್ಟಾದ ಮೌನವನ್ನು ಆಚರಿಸುವುದು ತಪಸ್ಸಿನ ಕ್ರಿಯೆಯಾಗಿದೆ….ಶ್ರೀ ಸ್ವಾಮೀಜಿ
ಮೈಸೂರಿನ ಅವಧೂತ ದತ್ತಪೀಠದ ಶ್ರೀ ದತ್ತ ವೇಂಕಟೇಶ್ವರ ಸ್ವಾಮಿ ದೇವಾಲಯದ 25 ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವ, ಪೂಜ್ಯ ಶ್ರೀ ಸ್ವಾಮೀಜಿಯವರ 82 ನೇ ಹುಟ್ಟುಹಬ್ಬದ ಆಚರಣೆ ಹಾಗೂ ನಾದ ಮಂಟಪದ 26...