ನಿನ್ನೆ ರಾತ್ರಿ ಮೇಲುಕೋಟೆ ಯೋಗಾ ನರಸಿಂಹ ಸ್ವಾಮಿ ಬೆಟ್ಟದ ತಪ್ಪಲಲ್ಲಿರುವ ಪಂಚಕಲ್ಯಾಣಿಯಲ್ಲಿ ಶ್ರೀ ಚೆಲುವನಾರಾಯಣ ಸ್ವಾಮಿ ಹಾಗೂ ಅಮ್ಮನವರಿಗೆ ಯಾವ ಆಡಂಬರವಿಲ್ಲದೆ ಧಾರಮಂಟಪದಲ್ಲಿ ಕಲ್ಯಾಣೋತ್ಸವ, ಲಾಜಾ ಹೋಮ ಕಾರ್ಯಕ್ರಮವು ಪಾಂಗಿತವಾಗಿ ನಡೆಯಿತು. ಅದಾದ ಮೇಲೆ ಉತ್ಸವದಲ್ಲಿ ದೇವಸ್ಥಾನಕ್ಕೆ ರಾಜಬೀದಿಯಲ್ಲಿ ಚೆಲುವನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆ ತೆರಳುತ್ತಿರುವುದನ್ನು ವೀಕ್ಷಿಸಿ.
ಪ್ರಧಾನಿ ನರೇಂದ್ರ ಮೋದಿ : ಚಾಮರಾಜನಗರದ ಹಿರಿಯ ನಾಯಕ ಹಾಗೂ ಸಂಸದರಾದ ಶ್ರೀ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ. ಅವರು ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದರು, ಬಡವರು, ದೀನದಲಿತರು ಮತ್ತು...