ಮೈ.ವಿ.ರವಿಶಂಕರ್ ಪರ ಮತಯಾಚನೆ.

242
Share

 

ದಕ್ಷಿಣ ಪದವೀಧರರ ಕ್ಷೇತ್ರದ ಭಾಜಪಾ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಮತಯಾಚನೆ.

ದಕ್ಷಿಣ ಪದವೀಧರರ ಕ್ಷೇತ್ರದ ಭಾಜಪಾ ಅಭ್ಯರ್ಥಿ ಮೈ.ವಿ.ರವಿಶಂಕರ್ ಪರ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ಅವರು ವಾರ್ಡ್ ನಂ65 ರ 18 ಬಡವಾಣೆಗಳಲ್ಲಿಯೂ ಸಹ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಮತಯಾಚನೆ ಮಾಡಿದರು ಅಲ್ಲದೇ ಇನ್ನೂ ಯಾರು ನೋಂದಣಿ ಮಾಡಿಸಿಕೊಂಡಿಲ್ಲವೋ, ನೋಂದಣಿ ಮಾಡಿಸಿಕೊಳ್ಳುವಂತೆ ಕೇಳಿಕೊಂಡರು.

ಈ ಸಂದರ್ಭದಲ್ಲಿ ಸ್ಥಳೀಯ ನಗರ ಪಾಲಿಕೆ ಸದಸ್ಯರಾದ ಗೀತಾಶ್ರೀ ಯೋಗಾನಂದ ರವರು ಸ್ಥಳೀಯ ಮುಖಂಡರುಗಳಾದ ಗಿರೀಶ್ ರವರು ಸತೀಶ್ ರವರು,ಮೈಪು ರಾಜೇಶ್ ರವರು, ಯೋಗಾನಂದ ರವರು, ಪ್ರಸಾದ್ ಬಾಬುರವರು, ಜೆ ರವಿ ರವರು, ಕೃಷ್ಣ, ಮಂಜು,ಸಾಗರ್, ಸಿದ್ದರಾಜು, ಜಯಂತಿ, ರವೀಂದ್ರ ಹಾಜರಿದ್ದರು


Share