24ರ0ದು ಮುನ್ನಡೆ ಸಮಾವೇಶ

130
Share

ಮೈಸೂರು ನಗರ ಮತ್ತು ಗ್ರಾಮಾಂತರ ST ಮೋರ್ಚಾ ವತಿಯಿಂದ ಇದೆ  24 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನೇರಂಬಳ್ಳಿ ಸುಬ್ಬರಾವ್ ಕಲ್ಯಾಣ ಮಂಟಪದಲ್ಲಿ (ನಂಜು ಮಳಿಗೆ ಸರ್ಕಲ್ ಹತ್ತಿರ)ನಡೆಯಲಿರುವ *ಮುನ್ನಡೆ ಸಮಾವೇಶ* ನಡೆಯಲಿದೆ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಎಸ್.ಟಿ ನಗರ ಘಟಕ ಅದ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ ರವರು ತಿಳಿಸಿದರು ಈ ಸಮಾವೇಶದಲ್ಲಿ ಪಕ್ಷದ ನಗರಾದ್ಯಕ್ಷರಾದ ಎಲ್ ನಾಗೇಂದ್ರ ರವರು,ಗ್ರಾಮಾಂತರ ಅದ್ಯಕ್ಷರಾದ ಎಲ್.ಆರ್.ಮಹದೇವಸ್ವಾಮಿ ರವರು,ಮಾಜಿ ಸಚಿವರು ಹಾಗೂ ಕ್ಲಸ್ಟರ್ ಎಸ್ ಎ. ರಾಮದಾಸ್ ರವರು ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಅಶ್ವಥ್ ನಾರಾಯಣ್ ರವರು, ಎಸ್.ಟಿ.ಘಟಕದ ರಾಜ್ಯ ಅದ್ಯಕ್ಷರಾದ ಬಂಗಾರು ಹನುಮಂತ ರವರು, ಮೈಸೂರು ಕೊಡಗು ಲೋಕಸಭಾ ಅಭ್ಯರ್ಥಿಯಾದ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ರವರು ಹಾಗೂ ಚಾಮರಾಜ ನಗರದ ಅಭ್ಯರ್ಥಿ ಎಸ್. ಬಾಲರಾಜ್ ರವರು ಸಂಸದರಾದ ಪ್ರತಾಪ್ ಸಿಂಹ ರವರು, ಕೆ ಆರ್ ಕ್ಷೇತ್ರದ ಶಾಸಕರಾದ ಶ್ರೀವತ್ಸ ರವರು,ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು ರವರು, ಜಂಗಲ್ ಅಂಡ್ ರೆಸಾರ್ಟ್ ಮಾಜಿ ಅದ್ಯಕ್ಷರಾದ ಎಂ. ಅಪ್ಪಣ್ಣ,ಪ್ರಭಾರಿಗಳಾದ ಮೈ.ವಿ. ರವಿಶಂಕರ್, ಮಾಜಿ ಮೇಯರ್ ಶಿವಕುಮಾರ್,ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಚಾಮರಾಜನಗರದ ಎಂ. ರಾಮಚಂದ್ರ, ಗುಂಡ್ಲುಪೇಟೆ ಮಲ್ಲೇಶ್,ಆರ್ ಸುಂದರ್ , ರಾಜ್ಯ ಎಸ್ ಟಿ ಘಟಕದ ಜಯಸುಂದರ್, ಮಂಜುಳ,ಎಂ. ಮಹೇಶ್,ನಗರ ಘಟಕ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ರಘು,ಕೇಬಲ್ ಮಹೇಶ್, ವಿವಿಧ ಮೋರ್ಚಾ ಅದ್ಯಕ್ಷರಾದ ರಾಕೇಶ್ ಗೌಡ, ಮೈ.ಪು.ರಾಜೇಶ್,ರೇಣುಕಾ ರಾಜ್, ಶೈಲೇಂದ್ರ, ಸೇರಿದಂತೆ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಎಸ್.ಟಿ. ಗ್ರಾಮಾಂತರ ಅದ್ಯಕ್ಷರಾದ ಮುದ್ದುಕೃಷ್ಣ, ಪ್ರಧಾನ ಕಾರ್ಯದರ್ಶಿಗಳಾದ ನಾರಾಯಣ್ ಲೋಲಪ್ಪ, ಸುಣ್ಣದಕೇರಿ ಕೃಷ್ಣ ನಾಯಕ*


Share