ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಜನ್ಮ ಕೊಟ್ಟ ತಂದೆ ತಾಯಿಯ ಋಣವನ್ನು ನಾವು ಎಂದಿಗೂ ತೀರಿಸಲಾರೆವು.
ದೈವಿಕ ಗುರುವಿನ ಋಣವನ್ನಂತು ಎಂದೆಂದಿಗೂ ತೀರಿಸಲಾರೆವು.
ಕೃತಜ್ಞತಾ ಭಾವನೆಯಿಂದ ಮಾತ್ರ ಅದು ನೆರವೇರಲು ಸಾದ್ಯ
ಸಚ್ಚಿದಾನಂದ ! ಓ ಪ್ರಭು ಶಾಶ್ವತವಾದ ಆನಂದ .
53ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಕುರಿತಂತೆ.
ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಗ್ಲೋಬಲ್ ಬ್ರಾಹ್ಮಿನ್ಸ್ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದಲ್ಲಿ ದಿನಾಂಕ 19-05-24ರ ಭಾನುವಾರ ಬೆಳಗ್ಗೆ 9:00 ರಿಂದ...