MP : ದಸರ ವಿಶೇಷ ಅಡಿಗೆ ಮನೆ – ದೇವಿಗೆ ಆರನೇ ದಿನದ ನೈವೇದ್ಯ

279
Share

 

ಮೈಸೂರು ಪತ್ರಿಕೆ ದಸರ ವಿಶೇಷ ಅಡಿಗೆ ಮನೆ ಕಾರ್ಯಕ್ರಮಕ್ಕೆ ಸ್ವಾಗತ.
ನವರಾತ್ರಿಗಳಂದು ಪ್ರತಿ ಮನೆ ಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆಯಾ ದಿನ ದೇವಿಯನ್ನು ಆರಾಧಿಸುವುದು ವಾಡಿಕೆ. ಈ ಸಂದರ್ಭದಲ್ಲಿ ಯಾವ ದಿನ ಯಾವ ದೇವರಿಗೆ ಯಾವ ನೇವೇದ್ಯವನ್ನು ಅರ್ಪಿಸಿದರೆ ಒಳ್ಳೆಯದು, ಅದನ್ನು ಹೇಗೆ ತಯಾರಿ ಮಾಡಬೇಕು ಎಂದು ಶ್ರೀಮತಿ ಶೀಲಕಶ್ಯಪ್ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ .
ನವರಾತ್ರಿಯ ,6ನೇ ದಿನವಾದ ನಾಳೆ ವಿಶಾಲಾಕ್ಷಿ ದೇವಿ ಯನ್ನು ಪೂಜಿಸಲಾಗುವುದು.
ಸಕ್ಕರೆ ಪೊಂಗಲ್ ದೇವಿಗೆ ಪರಮಶ್ರೇಷ್ಠ.
ಅದನ್ನು ಹೇಗೆ ತಯಾರು ಮಾಡಿ ನೈವೇದ್ಯ ಅರ್ಪಣೆ ಮಾಡಬೇಕು ಎಂಬುದನ್ನು ತಿಳಿಯೋಣ.


Share