MP -TALK :ವಿಚಾರ ವಿಲ್ಲದ ಆಚಾರ Night ….

988
Share

https://www.facebook.com/mysore.pathrike/videos/1657990157724536/

ರಾಜ್ಯದಲ್ಲಿ ಇಂದು ರಾತ್ರಿಯಿಂದ ಕರೋನಾ ಕರ್ಫ್ಯೂ ವಿಧಿಸಲಾಗುತ್ತಿದ್ದು ಇದರಲ್ಲಿ ನಿಜವಾಗ್ಲೂ ಅರ್ಥವಿದೆಯೇ? ಇದಕ್ಕೆ ಸಕಾರಾತ್ಮಕ ಕಾರಣವೂ ಇದೆಯೇ? ಎಂಬುದು ಜನತೆಯ ಇಂದಿನ ಪ್ರಶ್ನೆಯಾಗಿದೆ. ಸರ್ಕಾರ ತನ್ನ ಡೊಂಕು ಮುಚ್ಚಿಕೊಳ್ಳಲು ಇಲ್ಲಸಲ್ಲದ ಆಚಾರವಿಲ್ಲದ ವಿಚಾರಗಳನ್ನು ಜನತೆಯ ಮೇಲೆ ಹೇರುತ್ತಿದೆ ಎಂಬುದೇ ಇಂದಿನ ಎಂಪಿ ಟಾಕ್ನಮುಖ್ಯ ಚರ್ಚೆಯ ವಿಷಯವಾಗಿದೆ.


Share