ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

204
Share

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಒಬ್ಬನು ಆರಂಭದಲ್ಲಿ ಯಶಸ್ವಿಯಾದರೆ, ಅವನು ಇಷ್ಟು ಸಾಧಿಸಿದೆನೆಂದು ಭಾವಿಸಬಾರದು. ಇದಕ್ಕೆ ವ್ಯತಿರಿಕ್ತವಾಗಿ, ಸೋಲಿನಿಂದ ಒಬ್ಬರು ನಿರಾಶೆಯೂ ಆಗ ಬಾರದು. ಹತಾಶೆಯು ವಿನಾಶಕ್ಕೆ ಕಾರಣವಾಗುತ್ತದೆ. ವೈಫಲ್ಯಗಳು ಯಶಸ್ಸಿನ ಮೆಟ್ಟಿಲುಗಳಾಗಿವೆ.


Share