ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಸದ್ಗುರುಗಳ ಅನುಗ್ರಹದಿಂದ ಏಕಾಗ್ರತೆ ಅಥವಾ ಏಕತೆಯನ್ನು ಪಡೆಯಬಹುದು. ಇಂದ್ರಿಯಗಳ ಮೇಲಿನ ಪರಿಪೂರ್ಣ ನಿಯಂತ್ರಣವು ಏಕಾಗ್ರತೆಯನ್ನು ಸಾಧಿಸುವ ಮೂಲ ಸಾಧನವಾಗಿದೆ.
*ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪರಶುರಾಮ ಜಯಂತಿ*
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಪರಶುರಾಮ ಜಯಂತಿ ಅಂಗವಾಗಿ ಚಾಮರಾಜಪುರಂನಲ್ಲಿರುವ ಬ್ರಾಹ್ಮಣ ಯುವ ವೇದಿಕೆ ಕಛೇರಿಯಲ್ಲಿ ಪರಶುರಾಮ ಜಯಂತಿಯನ್ನು ಆಚರಿಸಲಾಯಿತು
ಮೈಸೂರು...